ಮಂಗಳೂರು,ಮೇ.28: ನಮ್ಮ ಊರಿನ ಜನ ಸೇವೆ ಗಲ್ಪ್ ಗೈಸ್ ಮಾಡುರು ಕೊಂಡಾಣ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ಮಾಡುರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಗ್ಯಾಲಕ್ಷಿ ವಹಿಸಿದರು. ಮಾಡುರು ಜುಮಾ ಮಸೀದಿ ಖತೀಬ್ ಲತೀಫ್ ಉಸ್ತಾದ್, ಆದಂ ಮಾಡುರು, ತುಳುನಾಡ ರಕ್ಷಣಾ ವೇದಿಕೆ ಸದಸ್ಯ ರವಿ ಶೆಟ್ಟಿ, ಎಸ್ ಡಿ ಪಿ ಐ ಜಿಲ್ಲಾ ಸದಸ್ಯ ಆಶ್ರಫ್ ಮಂಚಿ, ಹಾರಿಶ್ ಮಲಾರ್, ಸಂತೋಷ್, ಕೆ ಪಿ ಸುರೇಶ್, ಜಯಂತ ಕೊಂಡಾಣ, ಮತ್ತು ಕೌನ್ಸಿಲರ್ಗಳಾದ ಲೋಹಿತ್ ಮಾಡುರು, ಝುಲೈಕ ಬಷೀರ್ ಹಾಗೂ ದೀರಾಜ್ ಕೊಂಡಾಣ ಮುತಾಂದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
Comments are closed.