ಕನ್ನಡ ವಾರ್ತೆಗಳು

ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಘಟಿಕೋತ್ಸವ

Pinterest LinkedIn Tumblr

Medicl_unverty_photo_1

ಮ೦ಗಳೂರು, ಡಿ.10: ಅರಣ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಥ ರೈ ಹಾಗೂ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರಿಗೆ ಯು‌ಎ‌ಇ ಯ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಘಟಿಕೋತ್ಸವ-2015 ರಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Medicl_unverty_photo_2

ಡಿ: 9 ರಂದು ಅಲ್ ಜುರ್ಫ್ ಅಜ್ಮಾನ್ ನ ಎಮಿರೇಟ್ಸ್ ಹಾಸ್ಪಿಟಾಲಿಟಿ ಸೆಂಟರ್ ನಲ್ಲಿ ಈ ಕಾರ್ಯಕ್ರಮ ನಡೆಯಿತು.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸ್ಥಾಪಕರಾದ ತುಂಬೆ ಮೊಯ್ದಿನ್ ಈ ಸಂದರ್ಭ ಉಪಸ್ಥಿತರಿದ್ದರು.

Write A Comment