Share Share on Facebook Share on Twitter Email ಬೆಂಗಳೂರು, ಡಿ.21-ವಸತಿ ಸಚಿವ, ನಟ ಅಂಬರೀಷ್ ಅವರು ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ವೈಕುಂಠ ಏಕಾದಶಿ ಹಿನ್ನೆಲೆ ಯಲ್ಲಿ ಇಂದು ಅಂಬರೀಷ್ ಮತ್ತು ಪತ್ನಿ ಸುಮಲತಾ ಅವ ರು ತಿರುಪತಿಗೆ ತೆರಳಿ ದೇವರ ದರ್ಶನ ಮಾಡಿದರು. ನಿರ್ದೇಶಕ ರಾಕ್ಲೈನ್ ವೆಂಕಟೇಶ್ ಇವರ ಜತೆಯಲ್ಲಿದ್ದರು. 0 Karnataka News Bureau Website Prev Post ಸಿರಿಯಾದಲ್ಲಿ ಸಜ್ಜಾಗಿದ್ದಾರೆ 65 ಸಾವಿರ ಜಿಹಾದಿಗಳು 22/12/2015 Next Post ಹಳಿ ತಪ್ಪಿದ ಗೂಡ್ಸ್ ರೈಲಿನ 25 ಬೋಗಿಗಳು 22/12/2015 Related Posts ಬೆಂಗಳೂರು ನಿರ್ಮಾಣ ಹಂತದ ಕಟ್ಟಡ ಕುಸಿತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಮಾಲೀಕ, ಗುತ್ತಿಗೆದಾರನ ಬಂಧನ 24/10/2024 ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಅನಾರೋಗ್ಯದಿಂದ ವಿಧಿವಶ 20/10/2024 ಉಡುಪಿ-ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸಂಪರ್ಕ: ಯಾತ್ರಾರ್ಥಿಗಳು ಫುಲ್ ಖುಷ್..! 09/10/2024 Write A Comment Cancel ReplyYou must be logged in to post a comment.