ಕರ್ನಾಟಕ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಚಿವ, ನಟ ಅಂಬರೀಶ್

Pinterest LinkedIn Tumblr

ambiಬೆಂಗಳೂರು, ಡಿ.21-ವಸತಿ  ಸಚಿವ, ನಟ ಅಂಬರೀಷ್ ಅವರು ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.

ವೈಕುಂಠ ಏಕಾದಶಿ ಹಿನ್ನೆಲೆ ಯಲ್ಲಿ ಇಂದು ಅಂಬರೀಷ್ ಮತ್ತು ಪತ್ನಿ ಸುಮಲತಾ ಅವ ರು ತಿರುಪತಿಗೆ ತೆರಳಿ ದೇವರ ದರ್ಶನ ಮಾಡಿದರು. ನಿರ್ದೇಶಕ ರಾಕ್‌ಲೈನ್ ವೆಂಕಟೇಶ್  ಇವರ ಜತೆಯಲ್ಲಿದ್ದರು.

Write A Comment