ಮಂಗಳೂರು,ಡಿ.25: ಮುಲ್ಕಿ ಒಳಲಂಕೆ ಶ್ರೀವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ಹುಣ್ಣಿಮೆಯ ಪ್ರಯುಕ್ತ ಇಂದು ಶ್ರೀ ದೇವರಿಗೆ ಶ್ರೀಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಅವರ ಪಟ್ಟ ಶಿಷ್ಯರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಪಂಚಾಮೃತ, ಗಾಂಗಾಭಿಶೇಕ ನೆರೆವೇರಿತು.
ದೇಶ – ವಿದೇಶಗಳಿಂದ ಸಹಸ್ರಾರು ಭಗವಧ್ಬಕ್ತರು ಪಾಲ್ಗೊಂಡರು.
ಚಿತ್ರ : ಮಂಜು ನೀರೇಶ್ವಾಲ್ಯ