ಕನ್ನಡ ವಾರ್ತೆಗಳು

ವರ್ಲಿ ಅಪ್ಪಾಜಿ ಬೀಡು : 22ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Pinterest LinkedIn Tumblr

Mumbai_Apajj_ayappa_1

ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಬಯಿ,ಡಿ.29 : ವರ್ಲಿಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಾಂಭವಿ ಗುರುಸ್ವಾಮಿಯವರ ಪತಿ ರಮೇಶ್ ಗುರು ಸ್ವಾಮಿಯ ವರಿಂದ ಸ್ಥಾಪಿಸಲ್ಪಟ್ಟ ಅಪ್ಪಾಜಿ ಬೀಡು ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಇದರ 22 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ. 27ರಂದು ನಡೆಯಿತು.

ರಮೇಶ್ ಗುರುಸ್ವಾಮಿಯವರ ಮುಂದಾಳುತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಮಹಾಪ್ರಸಾದ ಸ್ವೀಕರಿಸಿದರು.

Mumbai_Apajj_ayappa_2 Mumbai_Apajj_ayappa_3 Mumbai_Apajj_ayappa_4 Mumbai_Apajj_ayappa_5 Mumbai_Apajj_ayappa_6 Mumbai_Apajj_ayappa_7 Mumbai_Apajj_ayappa_8 Mumbai_Apajj_ayappa_9 Mumbai_Apajj_ayappa_10 Mumbai_Apajj_ayappa_11

ಅಪ್ಪಾಜಿ ಬೀಡು ಪೌಂಡೇಶನ್ ನ ಸ್ಥಾಪಕ ರಮೇಶ್ ಗುರುಸ್ವಾಮಿ, ಆಡಳಿತ ಟ್ರಸ್ಟಿ ಶಾಂಭವಿ ಆರ್ ಶೆಟ್ಟಿ, ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಅರುಣ್ ಆಳ್ವ, ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ವಿ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಮಹಿಳಾ ಮಂಡಳಿಯ ಕಾರ್ಯಧ್ಯಕ್ಷೆ ಲೀಲಾ ಎಸ್. ಶೆಟ್ಟಿ, ಉಷಾ ಬಿ ಶೆಟ್ಟಿ, ರೋಹಿಣಿ ಎಸ್ ಪೂಜಾರಿ, ಆಡಳಿತ ಟ್ರಸ್ಟಿಗಳು, ಟ್ರಸ್ಟಿಗಳು, ಹಾಗೂ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗದ ಕಾರ್ಯಕರ್ತರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Write A Comment