ಕನ್ನಡ ವಾರ್ತೆಗಳು

ಎಸ್ಪಿ ಅಣ್ಣಾಮಲೈ ವರ್ಗ ಸದ್ಯ ಬೇಡ: ಸಿ.ಎಂ.ಗೆ ಸಚಿವ ಸೊರಕೆ ಪತ್ರ

Pinterest LinkedIn Tumblr

Udupi_Sp_Annamalai

ಉಡುಪಿ: ದಕ್ಷ ಅಧಿಕಾರಿ ಉಡುಪಿ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆ ಕುರಿತು ಜನಸಾಮಾನ್ಯರಲ್ಲಿ ಗೊಂದಲಮಯ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪೋಸ್ಟ್ ಗಳು ಬರುತ್ತಿದೆ. ಅಲ್ಲದೇ ಪ್ರತಿಭಟನೆಯ ಮಾತುಗಳು ಕೇಳಿಬರುತ್ತಿದೆ.

ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಸದ್ಯದ ಮಟ್ಟಿಗೆ ವರ್ಗಾವಣೆ ಮಾಡುವುದು ಸೂಕ್ತವಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಲಗೊಳ್ಳಲು ಕಾರಣರಾಗಿದ್ದರೆ. ಇವರ ಸೇವೆಯು ಮುಂದೆ ಬರುವ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯವರೆಗೂ ಬೇಕಿ಼ದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ದ್ರಷ್ಟಿಯಿಂದ ಅಣ್ಣಾಮಲೈ ಅವರು ಪ್ರಸ್ತುತ ಸ್ಥಳದಲ್ಲಿರುವುದು ಸೂಕ್ತ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡಿ.28ಕ್ಕೆ ಈ ಒಅತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.

Write A Comment