ಕನ್ನಡ ವಾರ್ತೆಗಳು

ಅಕ್ಷತಾ ದೇವಾಡಿಗ ಮರ್ಡರ್ ಕೇಸ್; 2ನೇ ಆರೋಪಿಗೆ ಜಾಮೀನು

Pinterest LinkedIn Tumblr

ಕುಂದಾಪುರ: ಕಳೆದ ಜೂನ್17 ರಂದು ನಡೆದ ಬೈಂದೂರಿನ ಹೇನಬೇರು ನಿವಾಸಿ ಅಕ್ಷತಾ ದೇವಾಡಿಗ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪದಲ್ಲಿ ಬಂಧನದಲ್ಲಿದ್ದ 2ನೇ ಆರೋಪಿ ಅಕ್ಷಯನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

akshatha

ಈ ಪ್ರಕರಣದಲ್ಲಿ ಸುನೀಲ್ ಎಂಬಾತ ಮೊದಲ ಆರೋಪಿಯಾಗಿದ್ದು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅಕ್ಷಯ್ ಸುನೀಲನೊಂದಿಗೆ ಸೇರಿಕೊಂಡು ಸಾಕ್ಷಿಯನ್ನು ನಾಶ ಮಾಡಿದ್ದ. ಈತನ ವಿರುದ್ಧ ಸಾಕ್ಷ್ಯನಾಶದ ಆರೋಪ ಹೊರಿಸಲಾಗಿತ್ತು.

Write A Comment