ತಾನು ಯಾಕೆ `ಕಿಲ್ಲಿಂಗ್ ವೀರಪ್ಪನ್’ ಚಿತ್ರ ಮಾಡಿದೆ ಅನ್ನೋ ಪ್ರಶ್ನೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಉತ್ತರ ನೀಡಿದ್ದಾರೆ.
ನಾನು ಈ ಚಿತ್ರ ಮಾಡೋಕೆ ನನ್ನ ತಂಡ ನನಗೆ ಹಾಕಿದ ಬೆದರಿಕೆಯೇ ಕಾರಣ ಎಂದಿದ್ದಾರೆ ವರ್ಮಾ. ನಾನು ಈ ಚಿತ್ರ ಮಾಡದೇ ಇರೋಕೆ ಇವ್ರೆಲ್ಲಾ ಬಿಡ್ತಿರ್ಲಿಲ್ಲ. `ಕಿಲ್ಲಿಂಗ್ ವೀರಪ್ಪನ್’ ಸೂಪರ್ ಆಗಿ ಆಗ್ಲೇಬೇಕು ಎಂದು ನನ್ನ ಹುಡುಗರು ನನಗೆ ಅಕ್ಷರಶಃ ಧಮ್ಕಿ ಹಾಕಿದ್ರು ಅಂತ ಪ್ರೀತಿಯಿಂದಲೇ ಹೇಳಿಕೊಂಡಿದ್ದಾರೆ.
ಇಷ್ಟವೋ, ಕಷ್ಟವೋ ಒಂದು ಅದ್ಭುತ ಚಿತ್ರ ಕನ್ನಡಕ್ಕೆ ಸಿಕ್ಕಿದ್ದಕ್ಕೆ ಅಭಿಮಾನಿಗಳಂತೂ ಫುಲ್ ಖುಷಿಯಾಗಿರೋದು ಸತ್ಯ. ಇದಕ್ಕೆ ಕಾರಣ ವರ್ಮಾ ಟೀಂ ಸದಸ್ಯರು ಅಂತಾದ್ರೆ ಅವ್ರಿಗೇ ಒಂದು ಥ್ಯಾಂಕ್ಸ್ ಹೇಳಿದ್ರಾಯ್ತು.
ಇದೇ ವೇಳೆ, ಸಂಸತ್ತಿನಲ್ಲಿ ಕಾನೂನು ಅಂಗೀಕರಿಸುವುದರಿಂದ ಮಾತ್ರ ರಾಮಮಂದಿರ ನಿರ್ಮಾಣ ಸಾಧ್ಯ ಎಂದು ಸುರೇಂದ್ರ ಜೈನ್ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಸಂಸತ್ತಿನಲ್ಲಿ ಕಾನೂನು ರೂಪುಗೊಳ್ಳುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಿಲುವು ಬದಲಿಸಿಕೊಂಡು ಕಾನೂನು ರಾಪುಗೊಳ್ಳಲು ಸಹಕರಿಸಬೇಕು. ಆ ಮೂಲಕ ರಾಮಮಂದಿರ ನಿರ್ಮಾಣ ಸಾಕಾರಗೊಳಿಸಬೇಕು ಎಂದು ಸುರೇಂದ್ರ ಮನವಿ ಮಾಡಿದ್ದಾರೆ.