ಐತಿಹಾಸಿಕವಾಗಿ ಅತ್ಯಂತ ಮಹತ್ವದ ಕ್ಷೇತ್ರವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಾಸ್ಥಾನಕ್ಕೆ ಕೇರಳ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ. ಮೂ. ಹೃಷಿಕೇಶ್ ರಾಯ್ ಭೇಟಿ ನೀಡಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಮೂ. ಅಲೆಗ್ಸಾಂಡರ್ ಥೋಮಸ್, ಜಿಲ್ಲಾ ನ್ಯಾಯಾಧೀಶರಾದ ನ್ಯಾ. ಮೂ. ಮನೋಹರ ಕಿಣಿ ಅವರೊಂದಿಗೆ ಆಗಮಿಸಿದ್ದರು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ, ಪ್ರಬಂಧಕ ಲಕ್ಷ್ಮಣ ಹೆಬ್ಬಾರ್, ಧಾರ್ಮಿಕ ಮುಂದಾಳು ಶಂಕರ್ ಪ್ರಸಾದ್ (ಎಸ್ ಪಿ) ಮೊದಲಾದವರು ಬರಮಾಡಿಕೊಂಡರು.
Comments are closed.