
1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ ಪ್ರಶಸ್ತಿ ದೊರೆಕಿಸಿಕೂಟ್ಟವರು
—->ಕುವೆಂಪು.
2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
ದಿನಪತ್ರಿಕೆ—->
ವಿಜಯ ಕರ್ನಾಟಕ..
3:-ಕರ್ನಾಟಕದಲ್ಲಿ ರಿಸರ್ವ್
ಬ್ಯಾಂಕ್
ನೋಟನ್ನು ಮುದ್ರಿಸುವ ನಗರ
>>ಮೈಸೂರು.
4:-ಕರ್ನಾಟಕದ ಅತ್ಯಂತ ದೊಡ್ಡಕೆರೆ
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
5:-ಕರ್ನಾಟಕದ ಅತ್ಯಂತ
ಎತ್ತರದ ಶಿಖರ
ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ
—
ಹುಲ್ಲು.
7:-ಕನ್ನಡದ ಆದಿ ಕವಿ–ಪಂಪ
8:-ಕನ್ನಡದ ಮೊದಲ ಅಲಂಕಾರಿಕ
ಗ್ರಂಥ
>>ಕವಿರಾಜಮಾರ್ಗ.
9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ
>ಕರ್ನಾಟಕ.
10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು
—
ಕೆ.ಜಿ.ಎಫ್.ನಲ್ಲಿ
11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ
ಕೋಲಾರದ ಚಿನ್ನದ ಗಣಿ.
12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ
–ಕರ್ನಾಟಕ.
13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ
–>ಕೆಂಗಲ್ ಹನುಮಂತಯ್ಯ.
14:-ಭಾರತ ರತ್ನ
? ಪ್ರಶಸ್ತಿ ಪಡೆದ ಪ್ರಥಮ ??ಕನ್ನಡಿಗ
–>ಸರ್.ಎಂ.ವಿಶ್ವೇಶ್ವರಯ್ಯ.
15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ
ವಡ್ಡರಾದನೆ.
16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ
ರಾಮನಗರ.
17:-ಕನ್ನಡದ ಮೊದಲ
ಸಿನಿಮಾಸ್ಕೋಪ್ ವರ್ಣ
ಚಿತ್ರ
ಸೊಸೆ ತಂದ ಸೌಭಾಗ್ಯ.
18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ
— ಕೃಷ್ಣ ಮೇಲ್ದಂಡೆ.
19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು
—> ಕೈಗಾ(ಉತ್ತರ ಕನ್ನಡ ಜಿಲ್ಲೆ).
20:-ಕರ್ನಾಟಕದಲ್ಲಿ ಅತೀ ಹೆಚ್ಚಿನ
ಮಳೆ ಬೀಳುವ ಪ್ರದೇಶ
–ಆಗುಂಬೆ.
21:-ರಾಷ್ಟ್ರಪತಿ
ಪ್ರಶಸ್ತಿ ಪಡೆದ ಪ್ರಥಮ ಕನ್ನಡ
ಗಾಯಕ–ಶಿವಮೊಗ್ಗ ಸುಬ್ಬಣ್ಣ.
22:-ಕನ್ನಡದ ಮೊದಲ
ದಿನಪತ್ರಿಕೆ
–>ಸೂರ್ಯೋದಯ ಪ್ರಕಾಶಿಕ.
23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ
??ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ
–ನಂದಿದುರ್ಗ.
25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ
ಚನ್ನಪಟ್ಟಣ.
26:-ಕರ್ನಾಟಕ ಶಾಸನ ಪಿತಾಮಹ
–ಬಿ.ಎಲ್.ರೈಸ್.
27:-ಸಂಗಮ ವಂಶದ ಪ್ರಸಿದ್ಧ ರಾಜ
2ನೇ ದೇವರಾಯ.
28:-ವಿಜಯನಗರದ ಕೊನೆಯ ಅರಸ–ರಾಮರಾಯ.
29:-ಬಹಮನಿ ಸಾಮ್ರಾಜ್ಯದ
ಸ್ಥಾಪಕ–>ಹಸನ್ ಗಂಗೂ ಬಹಮನ್ ಷಾ.
30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು
–>ಮಹಮದ್ ಗವಾನ್.
31:-ಒಡೆಯರ್ ವಂಶದ
ಸ್ಥಾಪಕ–ಯದುರಾಯ.
32:-ಮೈಸೂರು ದಸರಾ ಆರಂಭವಾದದ್ದು
–ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು
>ಚಿಕ್ಕದೇವರಾಜ ಒಡೆಯರ್.
33:-ಹೈದರಾಲಿಯ ಜನ್ಮ ಸ್ಥಳ–ಬೂದಿಕೋಟೆ.
34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ
ಯುದ್ಧ-
4ನೇ ಆಂಗ್ಲೋ ಮೈಸೂರು ಯುದ್ಧ(1799).
35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?
ಬೆಂಗಳೂರು-ಜೋಲಾರಪೇಟೆ.
36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ
–>ಬೆಂಗಳೂರು.
37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-
1911.
39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-
ಒಟ್ಟು 6ಕೋಟಿ ರೂಪಾಯಿಗಳು.
40:-ಕೆ.ಆರ್.ಎಸ್.ನ ಎತ್ತರ
–125ಅಡಿಗಳು.
41:-ಕೆ.ಆರ್.ಎಸ್.ನಲ್ಲಿ
ಬೃಂದಾವನವನ್ನು ನಿರ್ಮಿಸಿದವರು
ಸರ್.ಮಿರ್ಜಾ ಇಸ್ಮಾಯಿಲ್ .
42:-ಕರ್ನಾಟಕದ
ಕಾಫಿ ತೊಟ್ಟಿಲು
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು
ದಿ.ಕೆ.ಶೇಷಾದ್ರಿ ಅಯ್ಯರ್.
44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು
ಕೆ.ಚೆಂಗಲರಾಯರೆಡ್ಡ
45:-ಕರ್ನಾಟಕದ ಮೊದಲ ರಾಜ್ಯಪಾಲರು
ಜಯಚಾಮರಾಜೇಂದ್ರ ಒಡೆಯರ್…..
Comments are closed.