ಕರಾವಳಿ

ಭಯೋತ್ಪಾದನಾ ದಾಳಿ: ಕುಂದಾಪುರ ಬಾರ್ ಅಸೋಶಿಯೇಷನ್ ಖಂಡನೆ

Pinterest LinkedIn Tumblr

ಕುಂದಾಪುರ: ಕಾಶ್ಮೀರದ ಪಹಲ್ಗಾಮ್‌ದಲ್ಲಿ ಎ.22ರಂದು ಉಗ್ರರು ನಡೆಸಿದ ಭೀಬತ್ಸ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಸಂತಾಪ ಸೂಚಿಸುವುದರೊಂದಿಗೆ, ಹೇಯವಾದ ಭಯೋತ್ಪಾದನಾ ಕೃತ್ಯವನ್ನು ಕುಂದಾಪುರ ಬಾರ್ ಅಸೋಶಿಯೇಷನ್ (ರಿ) ಸರ್ವ ಸದ್ಯಸರು ತೀವ್ರವಾಗಿ ಖಂಡಿಸಿರುವುದಾಗಿ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿಯವರು ಜಂಟಿ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.