ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಕೇದಾರನಾಥ್ ದೇಗುಲದ ಮೇಲೆ ಲೇಸರ್ ಶೋ ಆಯೋಜಿಸಲಾಗಿತ್ತು. ದೇಗುಲದ ಮೇಲೆ ಲೇಸರ್ ಶೋ ಮೂಲಕ ಶಿವ ಕಾಣುವಂತೆ ಮಾಡಲಾಗಿದ್ದು, ಭಕ್ತಾದಿಗಳು ಕಣ್ತುಂಬಿಸಿಕೊಂಡರು. ಭಕ್ತಾದಿಗಳು ಐತಿಹಾಸಿಕ ದೇವಸ್ಥಾನದ ಮೇಲೆ ಲೇಸರ್ ಶೋ ಮೂಲಕ ಪೌರಾಣಿಕ ಶಿವನನ್ನು ಕಂಡು ಧನ್ಯರಾದರು. ಉತ್ತರಾಖಂಡ್ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
Comments are closed.