ಕುಂದಾಪುರ: ಕುಂದಾಪುರದ ರೊಜಾರಿ ಮಾತೆಯ ಇಗರ್ಜಿಯಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾರ ನೇತ್ರತ್ವದಲ್ಲಿ ಗರಿಗಳ ಭಾನುವಾರ ಹಬ್ಬ (ಫಾಮ್ ಸಂಡೆ) ವನ್ನು ಬಹಳ ಭಕ್ತಿ ಪೂಜೆಯಿಂದ ಆಚರಿಸಲಾಯಿತು.
ಈ ಈ ಪವಿತ್ರವಾದ ಆಚರಣೆಯಲ್ಲಿ ಬಹಳಸ್ಟು ಭಕ್ತಾದಿಗಳು ಪಾಲ್ಘೊಂಡರು.
ಚಿತ್ರ: ಬರ್ನಾಡ್ ಡಿಕೋಸ್ತಾ