ಕನ್ನಡ ವಾರ್ತೆಗಳು

ನವದೆಹಲಿ ಜಾಗತಿಕ ಆರೋಗ್ಯ ಶೃಂಗಸಭೆಯಲ್ಲಿ ಸಚಿವ ಯು.ಟಿ.ಖಾದರ್

Pinterest LinkedIn Tumblr

ut_kadar_dehil

ಹೊಸದೆಹಲಿ,ಆಗಸ್ಟ್.28 : ನವದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಆರೋಗ್ಯ ಶೃಂಗಸಭೆಯಲ್ಲಿ ಗುರುವಾರ ಕರ್ನಾಟಕ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇಥಿಯೋಪಿಯಾ ದೇಶದ ಆರೋಗ್ಯ ಸಚಿವರನ್ನು ಭೇಟಿಯಾದರು.

ಕರ್ನಾಟಕದ ಬೈಕ್ ಅಂಬ್ಯುಲೆನ್ಸ್ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಇಥಿಯೋಪಿಯಾ ಸಚಿವರು ಆಸಕ್ತಿ ವ್ಯಕ್ತಪಡಿಸಿದ್ದಾರೆ

Write A Comment