ಕನ್ನಡ ವಾರ್ತೆಗಳು

ಮೀನುಗಾರಿಕಾ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯ ಎರಡು ದಿನಗಳ ವಿಚಾರ ಸಂಕಿರಣ.

Pinterest LinkedIn Tumblr

Fishers_workshop_photo_1

ಮ೦ಗಳೂರು ಜ.04: ನಗರದ ಮೋತಿಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಮೀನುಗಾರಿಕಾ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉಪಕರಣಗಳ ಬಳಕೆ ಕುರಿತು ಎರಡು ದಿನಗಳ ವಿಚಾರಸಂಕಿರಣವನ್ನು ರಾಜ್ಯ ಸರಕಾರದ ಮೀನುಗಾರಿಕೆ ಮತ್ತು ಕ್ರೀಡೆ, ಯುವ ಸಬಲೀಕರಣ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿದರು.

Fishers_workshop_photo_2 Fishers_workshop_photo_3 Fishers_workshop_photo_4 Fishers_workshop_photo_5 Fishers_workshop_photo_6 Fishers_workshop_photo_7

ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಶೋಕ್ ಕುಮಾರ್ ಹಾಗೂ ಕರ್ನಾಟಕ ಸರಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್.ಎಸ್. ಚೆನ್ನಪ್ಪ,ಮೀನುಗಾರಿಕೆ ಇಲಾಖೆಯ ಎಚ್.ಎಸ್ ವೀರಪ್ಪ, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸುಸ್ಮಿತ ಸ್ವಾಗತಿಸಿದರು. ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ.ಆದಿತ್ಯ ಕುಮಾರ್ ಜೋಶಿ ವಂದಿಸಿದರು.

Write A Comment